FDA ExamLatest UpdatesModel Question Papers

ಎಫ್‌ಡಿಎ ಪರೀಕ್ಷೆಯ ಕೆಪಿಎಸ್‌ಸಿ ಕೀ ಉತ್ತರಗಳು ( 28-02-2021 ನಡೆದ ಪರೀಕ್ಷೆ) : ಪತ್ರಿಕೆ-1 | ಸಾಮಾನ್ಯ ಜ್ಞಾನ

# NOTE :  ಈ ಕೆಳಗೆ ನೀಡಿರುವ ಉತ್ತರಗಳು ಅಂತಿಮವಲ್ಲ, ಕೆಪಿಎಸ್ಸಿ ಪ್ರಕಟಿಸುವ ಉತ್ತರಗಳೇ ಅಂತಿಮವಾಗಿದ್ದು, ಕೆಪಿಎಸ್ಸಿ ಉತ್ತರಗಳು ಪ್ರಕಟವಾದ ನಂತರ ಹೊಸ ಉತ್ತರಗಳನ್ನು ಅಪ್ಡೇಟ್ ಮಾಡಲಾಗುವುದು. 

1. ಋತುವಿನಿಂದ ಋತುವಿಗೆ ಹಗಲು ಮತ್ತು ರಾತ್ರಿಯ ಅವಧಿಯಲ್ಲಿನ ವ್ಯತ್ಯಾಸಗಳಿಗೆ ಕಾರಣ…
(1) ಅಂಡಾಕಾರದ ಪಥದಲ್ಲಿ ಭೂಮಿ ಸೂರ್ಯನ ಸುತ್ತ ಸುತ್ತುತ್ತದೆ
(2) ಒಂದು ಸ್ಥಳದ ಅಕ್ಷಾಂಕ್ಷಿಕ ಸ್ಥಾನ
(3) ಭೂ ಅಕ್ಷದ ಓಲುವಿಕೆಯ ಪರಿಭ್ರಮಣೆ (revolution) ✔
(4) ಭೂಮಿಯ ಅಕ್ಷಭ್ರಮಣ

2. ಇವುಗಳಲ್ಲಿ ಯಾವುದು ಸಾಂಪ್ರದಾಯಕ ಸೀರೆ/ಬಟ್ಟೆಗಳನ್ನು ಉತ್ಪಾದಿಸಲು ಪ್ರಸಿದ್ಧವಾಗಿವೆ..?
A. ರಾಯಪುರ್
B. ಮೊಳಕಾಲ್ಮೂರು
C. ಕಂಚಿಪುರಂ
D. ಅಮರಾವತಿ
ಕೆಳಗೆ ಕೊಟ್ಟಿರುವ ಆಯ್ಕೆಗಳಿಂದ ಸರಿ ಉತ್ತರ ಆರಿಸಿ.
(1) B ಮತ್ತು C ಮಾತ್ರ ✔
(2) A, B ಮತ್ತು C
(3) A, C ಮತ್ತು D
(4) A ಮತ್ತು B ಮಾತ್ರ

3. ಖಂಡಾವರಣ ಪ್ರದೇಶಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ ಸರಿಯಾಗಿಲ್ಲ?
(1) ಅವು ಅಧಿಕವಾದ ಕಣಗಳಿಂದ ಕೂಡಿದೆ.
(2) ಅವು ಭೂಖಂಡಗಳ ಇಳಿಜಾರಿನ ಕಡೆಗೆ ಬಾಗಿವೆ.
(3) ಅವು ಹೆಚ್ಚು ಮೀನುಗಾರಿಕಾ ಪ್ರದೇಶವಾಗಿದೆ.
(4) ಅವರಣವು ಭೂ ಫಲಕಗಳ ಗಡಿಗಳಿಗೆ ಹತ್ತಿರದಲ್ಲಿ ಇರುವುದಿಲ್ಲ.✔

4. ಟರ್ಕಿಯು——-ಗಳ ನಡುವೆ ಸ್ಥಿತವಾಗಿದೆ.
(1) ಕಪ್ಪು ಸಮುದ್ರ ಮತ್ತು ಮೆಡಿಟರೇನಿಯನ್ ಸಮುದ್ರ✔
(2) ಸುಯೇಜ್ ಕೊಲ್ಲಿ ಮತ್ತು ಮೆಡಿಟರೇನಿಯನ್ ಸಮುದ್ರ
(3) ಅಕ್ಟಬ ಕೊಲ್ಲಿ ಮತ್ತು ಮೃತ ಸಮುದ್ರ
(4) ಕಪ್ಪು ಸಮುದ್ರ ಮತ್ತು ಕ್ಯಾಸ್ಪಿಯನ್ ಸಮುದ್ರ

5. ಪನಾಮಾ ಕಾಲುವೆಯಿಂದ ಈ ಕೆಳಗಿನ ಯಾವ ಎರಡು ಖಂಡಗಳು ಬೇರ್ಪಡುತ್ತವೆ ?
(1) ಯುರೋಪ್ ಮತ್ತು ಆಫ್ರಿಕ
(2) ಏಷ್ಯಾ ಮತ್ತು ಯುರೋಪ್
(3) ಉತ್ತರ ಅಮೇರಿಕ ಮತ್ತು ದಕ್ಷಿಣ ಅಮೇರಿಕ ✔
(4) ಏಷ್ಯಾ ಮತ್ತು ಆಸ್ಟ್ರೇಲಿಯ

6. ಈ ಕೆಳಗಿನ ಬಯಲುಗಳಲ್ಲಿ ಯಾವುದು ಸುಣ್ಣದಕಲ್ಲಿನ  ಭೂಸ್ವರೂಪದೊಂದಿಗೆ ಸಂಬಂಧ ಹೊಂದಿದೆ?
(1) ಮೆಕ್ಕಲು ಮೈದಾನ
(2) ಕಾರ್ಸ್ಟ್ ಮೈದಾನ ✔
(3) ಪಾದಬೆಟ್ಟ ಮೈದಾನ
(4) ಬಜಡಾ ಮೈದಾನ

7. ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.
ಹೇಳಿಕೆ 1. ಸೂರ್ಯನ ವಿದ್ಯುತ್ ಅಯಸ್ಕಾಂತ ವಿಕಿರಣದಿಂದ ಭೂಮಿ ಎಲ್ಲಾ ಶಕ್ತಿಯನ್ನು ಪಡೆಯುತ್ತದೆ.
ಹೇಳಿಕೆ II. ಭೂ ಗ್ರಹದ ತಾಪ ಅಯವ್ಯಯವನ್ನು ಸರಿದೂಗಿಸಲು ಭೂಮಿ ಸೂರ್ಯ ನಿಂದ ಪಡೆದ ಎಲ್ಲಾ ಶಕ್ತಿಯನ್ನು ಭೂ ವಿಕಿರಣದ ಮೂಲಕ ಬಿಟ್ಟುಕೊಡುತ್ತದೆ.

ಕೊಟ್ಟಿರುವ ಆಯ್ಕೆಗಳಿಂದ ಸರಿಯುತ್ತರವನ್ನು ಆರಿಸಿ.

(1) ಎರಡೂ ಹೇಳಿಕೆಗಳು ವೈಯಕ್ತಿಕವಾಗಿ ಸರಿಯಾಗಿವೆ ಮತ್ತು II ನೇ ಹೇಳಿಕೆಯು I ನೇ ಹೇಳಿಕೆಗೆ ಸರಿಯಾದ ವಿವರಣೆಯಾಗಿಲ್ಲ.✔
(2) Iನೇ ಹೇಳಿಕೆ ಸರಿ ಆದರೆ IIನೇ ಹೇಳಿಕೆ ತಪ್ಪು.
(3) Iನೇ ಹೇಳಿಕೆ ತಪ್ಪು ಆದರೆ IIನೇ ಹೇಳಿಕೆ ಸರಿ.
(4) ಎರಡೂ ಹೇಳಿಕೆಗಳು ವೈಯಕ್ತಿಕವಾಗಿ ಸರಿಯಾಗಿವೆ ಮತ್ತು IIನೇ ಹೇಳಿಕೆಯು Iನೇ ಹೇಳಿಕೆಗೆ ಸರಿಯಾದ ವಿವರಣೆಯಾಗಿದೆ.

8. ರೆಗೂರ್ ಮಣ್ಣು ಯಾವ ಬೆಳೆಯ ಕೃಷಿಗೆ ಸೂಕ್ತವಾಗಿದೆ ?
(1) ಹತ್ತಿ✔
(2) ತಂಬಾಕು
(3) ಕಬ್ಬು
(4) ಕಡಲೆಕಾಯಿ

9. ಹೊಂದಿಸಿ ಬರೆಯಿರಿ :
ರಾಷ್ಟ್ರೀಯ ಉದ್ಯಾನವನ ಹಾಗೂ ವನ್ಯಜೀವಿ ಧಾಮ – ರಾಜ್ಯಗಳು
A. ಕಾನಾ                 i. ಅಸ್ಸಾಂ
B. ಕಾಜಿರಂಗ         ii, ಉತ್ತರ ಪ್ರದೇಶ
C. ನಾಗರಹೊಳೆ   iii, ಮಧ್ಯ ಪ್ರದೇಶ
D. ಚಂದ್ರಪ್ರಭ      iv, ಕರ್ನಾಟಕ
ಕೆಳಗೆ ಕೊಟ್ಟಿರುವ ಸಂಕೇತಗಳನ್ನು ಉಪಯೋಗಿಸಿ ಸರಿಯುತ್ತರ ಆರಿಸಿ.
ಸಂಕೇತಗಳು:
A B B C D
(1) iii   iv   ii   i
(2) iii   i   iv   ii ✔
(3) ii   iii  iv   i
(4) i   ii   iii   iv

10. ಭೂಮಿ ಮತ್ತು ಸೂರ್ಯನ ನಡುವಿನ ಸರಾಸರಿ ಅಂತರವನ್ನು ————– ಎಂದು
ಕರೆಯುತ್ತಾರೆ.
(1) ಆಸ್ಟೋನೊಮಿಕಲ್ ಯುನಿಟ್ ✔
(2) ಬೆಳಕಿನ ವರ್ಷ
(3) ಆಂಗ್‌ಸ್ಟಾಮ್
(4) ಪಾರ್ಸೆಕ್

11. ‘ಪ್ರೊಜೆಕ್ಟ್ ಎಲಿಫೆಂಟ್’ ಯಾವ ವರ್ಷದಲ್ಲಿ  ಜಾರಿಗೆ ಬಂದಿತು ?
(1) 1993-94
(2) 1994-95
(3) 1995-96
(4) 1991-92 ✔

12. ಈ ಕೆಳಗಿನ ‘ಹುಲಿ ಸಂರಕ್ಷಣಾವಲಯ’ ಮತ್ತು ರಾಜ್ಯಗಳಲ್ಲಿ ಯಾವುದು ಸರಿಯಾಗಿ ಹೊಂದಿಕೆ ಯಾಗಿದೆ ?
(1) ಪೆರಿಯಾರ್ – ತಮಿಳುನಾಡು
(2) ಜಿಮ್ ಕಾರ್ಬೆಟ್ – ಉತ್ತರಾಖಂಡ ✔
(3) ಭದ್ರಾ – ಆಂಧ್ರ ಪ್ರದೇಶ
(4) ರಣಥಂಬೋರ್ – ಹರಿಯಾಣ

13. ಸರಳ ಲೋಲಕದ ಅವಧಿಯನ್ನು ದ್ವಿಗುಣಗೊಳಿಸುವ ಸಲುವಾಗಿ ದಾರದ ಉದ್ದವು ಹೀಗೆ ಇರಬೇಕು
(1) ಅರ್ಧ
(2) ದ್ವಿಗುಣ
(3) ನಾಲ್ಕು ಪಟ್ಟು ✔
(4) ಇವುಗಳಲ್ಲಿ ಯಾವುದೂ ಅಲ್ಲ

14, ಆಪ್ಟಿಕಲ್‌ ಫೈಬರ್ (ದ್ಯುತಿ ತಂತಿ) ಸಂವಹನದ ತತ್ವವೇನು ?
(1) ಜನಸಂಖ್ಯೆಯ ವಿಲೋಮ
(2) ಒಟ್ಟು ಆಂತರಿಕ ಪ್ರತಿಫಲನ ✔
(3) ಡಾಪ್ಲರ್‌ ಪರಿಣಾಮ
(4) ಆವರ್ತನ ಮಾಡ್ಯುಲೇಶನ್

15, ಮಳೆಯ ದಿನದಂದು, ನೀರಿನ ಮೇಲಿರುವ ಎಣ್ಣೆಯ ಫಿಲಂ ಗಳು (ಬಿಂದುಗಳಲ್ಲಿ ಅದ್ಭುತ ಬಣ್ಣ ತೋರಿಸಲು ಕಾರಣ
(1) ಹಸ್ತಕ್ಷೇಪ ✔
(2) ವಿವರ್ತನೆ
(3) ಧೃವೀಕರಣ
(4) ಪ್ರಸರಣ

16, ಗ್ರಹಗಳ ಚಲನೆಯ ಅವಧಿಯನ್ನು ಯಾವ ನಿಯಮವು ತಿಳಿಸುತ್ತದೆ ?
(1) ಕಪ್ಪರ್‌ನ ಮೂರನೇ ನಿಯಮ✔
(2) ಕೆಪ್ಲರ್‌ನ ಒಂದನೇ ನಿಯಮ
(3) ನ್ಯೂಟನ್‌ನ ಮೂರನೇ ನಿಯಮ
(4) ಕೆಪ್ಲರ್‌ನ ಎರಡನೇ ನಿಯಮ

17. ಚಂಡಮಾರುತದಲ್ಲಿ ಚಾವಣಿಗಳು ಹೋಗುವುದಕ್ಕೆ ಕಾರಣ
(1) ಮೇಚ್ಛಾವಣಿಯ ಮೇಲಿನ ಕಡಿಮೆ ವೇಗ ಮತ್ತು ಮೇಲ್ಯಾವಣಿಯ ಮೇಲೆ  ಕಡಿಮೆ ಒತ್ತಡದಿಂದ
(2) ಮೇಚ್ಛಾವಣಿಯ ಮೇಲಿನ ಕಡಿಮೆ ವೇಗ ಮತ್ತು ಮೇಲ್ಯಾವಣಿಯ ಮೇಲೆ  ಹೆಚ್ಚಿನ ಒತ್ತಡದಿಂದ
(3) ಮೇಲ್ಬಾವಣಿಯ ಮೇಲೆ ಹೆಚ್ಚಿನ ಗಾಳಿಯ ವೇಗ ಮತ್ತು ಮೇಲ್ಬಾವಣಿಯ  ಮೇಲೆ ಬಹಳ ಒತ್ತಡ ಇರುವುದರಿಂದ
(4) ಮೇಲ್ಬಾವಣಿಯ ಮೇಲಿನ ಹೆಚ್ಚಿನ ಗಾಳಿಯ ವೇಗ ಮತ್ತು ಮೇಲ್ಬಾವಣಿಯ ಮೇಲೆ ಕಡಿಮೆ ಒತ್ತಡದಿಂದ✔

18. ಈ ಕೆಳಗಿನ ಯಾವುದು ಅತಿಯಾದ ಸ್ಥಿತಿಸ್ಥಾಪಕ ವಸ್ತುವಾಗಿದೆ ?
(1) ಗ್ಲಾಸ್
(2) ಸ್ಟೀಲ್ ✔
(3) ಕ್ಲೇ
(4) ರಬ್ಬರ್

19, ಹಾಲು ಒಂದು 
(1) ಎಮಲ್ಸನ್ ✔
(2) ಜೆಲ್
(3) ಘನ ಸಾಲ್
(4) ಸಾಲ್

20, ಟೈರ್‌ಗಳನ್ನು ಸಿದ್ಧಗೊಳಿಸಲು ಈ ಕೆಳಕಂಡ ಯಾವ ವಿಧಾನವನ್ನು ಅನುಸರಿಸಲಾಗುವುದು ?
(1) ಲೀಚಿಂಗ್
(2) ಡಯಾಲಿಸಿಸ್‌
(3) ವಲ್ಕನೈಸೇಷನ್ ✔
(4) ಎಲೆಕ್ಟೋಪೊರೆಸಿಸ್

21. ಎಲ್ವಿನ್‌ಸ್ಟೋನ್ ———- ಪ್ರಾಂತ್ಯದ ರಾಜ್ಯಪಾಲರಾಗಿದ್ದರು.
(1) ಮದ್ರಾಸ್
(2) ಪಾಂಡಿಚೇರಿ
(3) ಬಂಗಾಳ
(4) ಬಾಂಬೆ ✔

22. ಲೋಹಗಳಲ್ಲಿ ವಿದ್ಯುತ್ ಪ್ರವಾಹವು ಈ ಕೆಳಕಂಡ ಕಾರಣಗಳಿಂದ ಉಂಟಾಗುತ್ತದೆ.
(1) ಲೋಹಗಳಲ್ಲಿನ ಮುಕ್ತ ಎಲೆಕ್ಟ್ರಾನ್‌ಗಳು ✔
(2) ನ್ಯೂಕ್ಲಿಯಸ್‌ಗಳಲ್ಲಿನ ನ್ಯೂಕ್ಲಿಯಾನ್ ಗಳಿಂದ
(3) ಅಣುಗಳ ಕಂಪನದಿಂದ
(4) ಇವುಗಳಲ್ಲಿ ಯಾವುದೂ ಅಲ್ಲ

23, ಈ ಕೆಳಗಿನ ಯಾವ ಗೊಬ್ಬರವು ಅತಿ ಹೆಚ್ಚಿನ ಶೇಕಡವಾರು ಸಾರಜನಕವನ್ನು ಹೊಂದಿದೆ ?
(1) ಯೂರಿಯಾ✔
(2) ಕ್ಯಾಲ್ಸಿಯಂ ನೈಟ್ರೇಟ್
(3) ಅಮೋನಿಯಂ ಸಲೇಟ್
(4) ಅಮೋನಿಯಂ ನೈಟ್ರೇಟ್

24. ಯಾವ ಪ್ರೊಟೀನ್ ಕಾರ್ಟಿಲೇಜ್‌ನಲ್ಲಿ ಇರುತ್ತದೆ ?
(1) ಮಯೋಸಿನ್
(2) ಕೋಲ್ಲಾಜೆನ್✔
(3) ಕೆರಟಿನ್
(4) ಹಿಮೋಗ್ಲೋಬಿನ್

25. ಕೆಳಗಿನವುಗಳಲ್ಲಿ ಯಾವ ರಾಸಾಯನಿಕವನ್ನು ಹೆಚ್ಚಾಗಿ ಭಾರತದಲ್ಲಿ ಮಾವಿನ ಹಣ್ಣುಗಳನ್ನು ಮಾಗಿಸಲು ಬಳಸುತ್ತಾರೆ ?
(1) ಸಿಲ್ವರ್ ಅಯೋಡೈಡ್
(2) ಕ್ಯಾಲ್ಸಿಯಂ ಕಾರ್ಬೈಡ್✔
(3) ಅಮೋನಿಯಂ ನೈಟ್ರೇಟ್
(4) ಪೊಟ್ಯಾಶಿಯಂ ಅಯೋಡೈಡ್

26, ಈ ಕೆಳಗಿನವುಗಳಲ್ಲಿ ಯಾವುದು ಹಾವಸೆ (Bryophyte) ಆಗಿದೆ ?
(1) ರೇಪ್‌ಡೀಲ್ ಮಾಸ್
(2) ಐರಿಶ್ ಮಾಸ್
(3) ಬೊಗ್ ಮಾಸ್✔
(4) ಕ್ಲಬ್ ಮಾಸ್

27. ಅನಾವೃತ ಬೀಜ ಸಸ್ಯಗಳಲ್ಲಿ ಹಣ್ಣುಗಳು ಇರುವುದಿಲ್ಲ. ಏಕೆಂದರೆ ಕೆಳಗಿನವುಗಳಲ್ಲಿ ಒಂದನ್ನು ಹೊಂದಿರುವುದಿಲ್ಲ?
(1) ಅಂಡಾಶಯ ✔
(2) ಭ್ರೂಣ
(3) ಬೀಜ
(4) ಅಂಡಕೋಶ

28. ಈ ಕೆಳಗಿನವುಗಳಲ್ಲಿ ಯಾವುದನ್ನು “ಹೊಂಡ ರೇಷ್ಮೆ” (Pond Silk) ಎಂದು ಕರೆಯುವರು ?
(1) ಸೈರೋಗೈರಾ✔
(2) ನೊಸೊಕ್
(3) ಅನಾಬಿನಾ
(4) ಉಲೋಢಿಕ್ಸ್

29. ಈ ಕೆಳಗಿನ ಯಾವುದರಲ್ಲಿ ಅಫ್ಘಾಟೋಕ್ಸಿನ್ ಉತ್ಪತ್ತಿ ಆಗುತ್ತದೆ ?
(1) ಬ್ಯಾಕ್ಟಿರಿಯಂ
(2) ಶಿಲೀಂದ್ರಗಳು✔
(3) ದುಂಡು ಜಂತುಹುಳಗಳು
(4) ವೈರಸ್

30. ಈ ಕೆಳಗಿನ ಯಾವ ಸಕ್ಕರೆಯು ನ್ಯೂಕ್ಲಿಕ್ ಆಮ್ಲದಲ್ಲಿ ಸಿಗುತ್ತದೆ ?
(1) ನ್ಯೂಕೋಸ್
(2) ಡಿಆಕ್ಸಿರೈಬೋಸ್✔
(3) ಲೆಪ್ಪುಲೋಸ್
(4) ಡೆಕ್ಟೊಸ್

31. ‘ದಿ ಡೆಕ್ಕನ್ ಸಭಾ’ ದ ಆಯೋಜಕರು ಯಾರು ?
(1) ಪಿ. ರಾಮಸ್ವಾಮಿ
(2) ಗೋಪಾಲಕೃಷ್ಣ ಗೋಖಲೆ✔
(3) ಪಟ್ಟಾಭಿ ಸೀತಾರಾಮಯ್ಯ
(4) ಬಾಲಗಂಗಾಧರ ತಿಲಕ್

32. ವೈರಸ್‌ಮುಕ್ತ ಸಸ್ಯಗಳನ್ನು ಪಡೆಯಲು, ಈ ಕೆಳಗಿನ ಯಾವ ತಂತ್ರಕ್ಕೆ ಪ್ರಾಶಸ್ತ್ರ ಕೊಡಬೇಕಾಗುತ್ತದೆ ?
(1) ಕಾಂಡದ ತುದಿಯ ಕಲ್ಬರ್ ✔
(2) ಬೇರಿನ ತುದಿಯ ಕಲ್ಬರ್
(3) ಗ್ರಾಫ್ಟಿಂಗ್
(4) ಮೈಕ್ರೋ ಪ್ರಾಪಗೇಶನ್

33, ಮಾನವನಲ್ಲಿ ಅಯೋಡಿನ್ ಕೊರತೆಯು ಯಾವ ಕಾಯಿಲೆಯನ್ನು ಉಂಟು ಮಾಡುತ್ತದೆ ?
(1) ಮೂತ್ರಪಿಂಡದ ಕಲ್ಲು
(2) ಸಿರೋಸಿಸ್
(3) ಗಾಯಟರ್ ✔
(4) ಅಸ್ತಮ

34, ಎರಡು ಜೀವಕೋಶಗಳ ಮಧ್ಯ ಸಂಪರ್ಕ ಕಲ್ಪಿಸುವ ಭಾಗ
(1) ಕೋಶ ಗೋಡೆ
(2) ಡೆಸ್ಕೋಸೋಮ್✔
(3) ಪ್ಲಾಸ್ಟೋಡೆಸ್ಮಾಟ
(4) ಪ್ಲಾಸ್ಮಾ ಪದರ

35. ಈ ಕೆಳಗಿನವುಗಳಲ್ಲಿ ಹಾಲನ್ನು ಮೊಸರಾಗಿ ಹೊಟ್ಟೆಯಲ್ಲಿ ಪರಿವರ್ತನೆ ಮಾಡುವುದು ಯಾವುದು ?
(1) ಸೆಪ್ಟಿನ್
(2) ರೆನಿನ್✔
(3) ಎಚ್ಸಿಎಲ್ (HCl)
(4) ಇವುಗಳಲ್ಲಿ ಎಲ್ಲವೂ

36, ಬರಾಖ ಅಣು ವಿದ್ಯುತ್ ಸ್ಥಾವರ ________ ಇದೆ.
(1) ಯುನೈಟೆಡ್ ಅರಬ್ ಎಮಿರೆಟ್✔
(2) ಇರಾಕ್
(3) ಜಪಾನ್
(4) ಇರಾನ್

37. ಪೆನಿಸಿಲಿನ್, ಬ್ಯಾಕ್ಟಿರಿಯಾದ ಬೆಳವಣಿಗೆಯನ್ನು ಈ ಕೆಳಗಿನಂತೆ ತಡೆಯುತ್ತದೆ
(1) ಸೆಲ್ ವಾಲ್ ಸಂಶ್ಲೇಷಣೆಯನ್ನು ಪ್ರತಿಬಂಧಿಸುತ್ತದೆ.✔
(2) ಜೀವಕೋಶ ಪೊರೆಯನ್ನು ಆಕ್ರಮಿಸುವುದು (Attacking).
(3) ಡಿಎನ್‌ಎ ಗೆ ಹಾನಿ ಮಾಡುವ ಮೂಲಕ
(4) ಪ್ರೊಟೀನ್ ಸಂಶ್ಲೇಷಣೆಯನ್ನು ಪ್ರತಿಬಂಧಿಸುತ್ತದೆ.

38. ಫ್ರೆಡರಿಕ್ ಸ್ಯಾಂಗರ್ ಅನುಕ್ರಮಗೊಳಿಸಿದ ಪ್ರೊಟೀನ್ ಯಾವುದು ?
(1) ಮಯೋಗ್ಲೋಬುಲಿನ್
(2) ಹಿಮೋಗ್ಲೋಬುಲಿನ್
(3) ಇನ್ಸುಲಿನ್ ✔
(4) ಮಯೊಸಿನ್

39. ಮನುಷ್ಯರಲ್ಲಿ ಉಂಟಾಗುವ ‘ಅಲೀಮರ್’ ಕಾಯಿಲೆಯು ಯಾವುದರ ಕೊರತೆಯಿಂದ ಉಂಟಾಗುತ್ತದೆ?
(1) ಡೋಪಮೈನ್
(2) ಗ್ಲುಟಾಮಿಕ್ ಆಸಿಡ್
(3) ಗಮ್ಮ ಅಮೈನೋ ಬ್ಯೂಟಿರಿಕ್ ಆಸಿಡ್
(4) ಅಸಿಟೈಕೊಲೈನ್ ✔

40. ________ ಉತ್ಪಾದನೆಯನ್ನು ಕಡಿಮೆ ಮಾಡುವುದರ ಮೂಲಕ ಎಲ್ಲಾ ಪ್ರತಿ  ಇನ್‌ಫ್ಲಮೇಟರಿ ಏಜೆಂಟ್‌ಗಳು ನೋವು ಮತ್ತು ಜ್ವರವನ್ನು ನಿವಾರಿಸುತ್ತವೆ.
(1) ಲ್ಯುಕೋಟಿಯನ್ಸ್
(2) ಥೆಂಬೊಕೇನ್
(3) ಪ್ರೋಟಿಯೊನ್ಲೈಕಾನ್ಸ್
(4) ಪೊಸ್ಟಾಗ್ಲಾಂಡಿನ್ಸ್✔

41, ನೀರಿನ ಅಣುವಿನ ಧ್ರುವೀಯತೆಗೆ ಕಾರಣ
(1) ನೀರಿನ ಸುಲಭವಾಗಿ ಆಯಾನೀಕರಿಸುವ ವರ್ತನೆ.
(2) ನೀರಿನ ಅಣುವಿನ ಧನಾತ್ಮಕ ಆವೇಶ.
(3) ನೀರಿನ ಅಣುವಿನ ಋಣಾತ್ಮಕ ಆವೇಶ.
(4) ನೀರಿನಲ್ಲಿ ಆಮ್ಲಜನಕ ಮತ್ತು ಹೈಡೋಜನ್ ಪರಮಾಣುಗಳ ಎಲೆಕ್ಟೋನೆಗೆಟಿವಿಟಿಯಲ್ಲಿ ವ್ಯತ್ಯಾಸ.✔

42. ರಾತ್ರಿಯ ಉಪವಾಸದ ಸಮಯದಲ್ಲಿ, ರಕ್ತದಲ್ಲಿನ ಗ್ಲಕೋಸ್‌ನ ಪ್ರಮುಖ  ಮೂಲವಾಗಿದೆ.
(1) ಹೆಪಾಟಿಕ್‌ ಗೋಕೊಜೆನೊಲಿಸಿಸ್
(2) ಗ್ಲುಕೋನಿಯೊಜೆನೆಸಿಸ್ ✔
(3) ಸ್ನಾಯು ಗೈಕೊಜೆನೊಲಿಸಿಸ್
(4) ಕರುಳಿನಿಂದ ಆಹಾರದ ಗೂಕೋಸ್

43. ಅರಿಶಿನ ಪುಡಿಯನ್ನು ಕಲಬೆರಕೆ ಮಾಡಲು ಯಾವ ಘಟಕವನ್ನು ಬಳಸಲಾಗುತ್ತದೆ ?
(1) ಕ್ಯಾಲ್ಸಿಯಂ ಫಾಸ್ಪೇಟ್
(2) ಪೊಟ್ಯಾಶಿಯಂ ಡೈಕೊಮೇಟ್
(3) ಸೀಸದ ಫಾಸ್ಟೇಟ್
(4) ಸೀಸದ ಕ್ರೋಮೇಟ್ ✔

44, ಡಿಎನ್ಎ ಸಂಶ್ಲೇಷಣೆಯನ್ನು ಹೀಗೂ ಕರೆಯುತ್ತಾರೆ
(1) ಪುನರಾವರ್ತನೆ ✔
(2) ಪ್ರತಿಲೇಖನ
(3) ಅನುವಾದ
(4) ನಕಲು

45, ಡಿಎನ್‌ಎ ದ ಕರಗುವ ತಾಪಮಾನದಲ್ಲಿ ಆಗುತ್ತದೆ ?
(1) ದ್ರವ ಡಿಎನ್‌ಎ ಆವಿಯಾಗುತ್ತದೆ
(2) ಡಿಎನ್‌ಎ ಡಬಲ್‌ ಹೆಲಿಕ್ಸ್‌ನಿಂದ ಸೂಪರ್ ಕಾಯಲ್ಸ್ ಡಿಎನ್‌ಎ ಆಗಿ ಬದಲಾಗುತ್ತದೆ
(3) ಸ್ಥಳೀಯ ಡಬಲ್ ಹೆಲಿಕಲ್ ಡಿಎನ್‌ಎ ಡಿನ್ಯಾಚುರ್ ಆಗುತ್ತದೆ ✔
(4) ಘನ ಡಿಎನ್‌ಎ ದ್ರವವಾಗುತ್ತದೆ

46, ಆಗಾಗ್ಗೆ ಸುದ್ದಿಯಲ್ಲಿ ಕಂಡುಬರುವ “ಗರಿಷ್ಠ ಅನುಮತಿಸಬಹುದಾದ ಪೂರ್ವ ಉತ್ಪಾದನಾ ವೆಚ್ಚಗಳು” (MAPE) ಎಂಬ ಪದವನ್ನು ಯಾವ ಸಂದರ್ಭದಲ್ಲಿ ಬಳಸಲಾಗುತ್ತದೆ ?
(1) ಔಷಧೀಯ ನೀತಿ ✔
(2) ಆಟೋಮೊಬೈಲ್ ಕೈಗಾರಿಕೆಗಳು
(3) ದತ್ತಾಂಶ ಕೇಂದ್ರಗಳು
(4) ಕೃಷಿ ಪ್ರಕ್ರಿಯೆ ಕೈಗಾರಿಕೆಗಳು

47, ಗರ್ಭಧಾರಣೆಯ ಪರೀಕ್ಷೆಗಾಗಿ ಮೂತ್ರದಲ್ಲಿ ಯಾವ ಹಾರ್ಮೋನ್‌ನನ್ನು ಪತ್ತೆ ಮಾಡಲಾಗುತ್ತದೆ ?
(1) ಟೆಸ್ಟೋಸ್ಟೆರಾನ್
(2) ಮಾನವ ಕೋರಿಯಾನಿಕ್ ಗೊನಡೋ ಟ್ರೋಪಿನ್ ✔
(3) ಆಕ್ಸಿಟೋಸಿನ್
(4) ಇನ್ಸುಲಿನ್

48. ಮಾನವ ಬಂಡವಾಳವನ್ನು ಪರಿವರ್ತಿಸುವ ಸುಸ್ಥಿರ ಕ್ರಿಯೆ (SATH) ಕಾರ್ಯಕ್ರಮವನ್ನು ಜಾರಿಗೊಳಿಸಿದ್ದು
(1) ಎನ್‌ಐಟಿಐ (NITI) ಆಯೋಗ್✔
(2) ಮಾನವ ಸಂಪನ್ಮೂಲ ಅಭಿವೃದ್ಧಿ
ಸಚಿವಾಲಯ
(3) ವಿಶ್ವ ಬ್ಯಾಂಕ್ ಮತ್ತು ಮಾನವ
ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ
(4) ಇವುಗಳಲ್ಲಿ ಯಾವುದೂ ಅಲ್ಲ

49, ಹಣಕಾಸು ಸ್ಥಿರತೆ ವರದಿಯನ್ನು ಭಾರತೀಯರ ರಿಸರ್ವ್ ಬ್ಯಾಂಕ್  —————– ಬಿಡುಗಡೆ ಮಾಡುತ್ತದೆ.
(1) ವರ್ಷದಲ್ಲಿ ಎರಡು ಬಾರಿ ✔
(2) ಪ್ರತಿ ತಿಂಗಳಿಗೊಮ್ಮೆ
(3) ಪ್ರತಿ ಮೂರು ತಿಂಗಳಿಗೊಮ್ಮೆ
(4) ವರ್ಷಕ್ಕೊಮ್ಮೆ

50. ಜಾಗತಿಕ ಅಪಾಯಗಳ ವರದಿ 2021ಅನ್ನು ಬಿಡುಗಡೆಗೊಳಿಸಿದವರು
(1) ಅಂತರರಾಷ್ಟ್ರೀಯ ಹಣಕಾಸು ನಿಧಿ
(2) ವಿಶ್ವ ವ್ಯಾಪಾರ ಸಂಸ್ಥೆ
(3) ವಿಶ್ವ ಆರ್ಥಿಕ ವೇದಿಕೆ ✔
(4) ವಿಶ್ವ ಬ್ಯಾಂಕ್

51. ಭಾರತದಲ್ಲಿ ಅತಿಹೆಚ್ಚು ಎಫ್‌ಡಿಐ ಇಕ್ವಿಟಿ ಒಳಹರಿವನ್ನು ಆಕರ್ಷಿಸುವ ಕ್ಷೇತ್ರ————–
(1) ಹೋಟೆಲ್ ಮತ್ತು ಪ್ರವಾಸೋದ್ಯಮ
(2) ಡ್ರಗ್ಸ್ ಮತ್ತು ಫಾರ್ಮಾಸ್ಯುಟಿಕಲ್ಸ್
(3) ಸೇವೆಗಳು✔
(4) ದೂರ ಸಂಪರ್ಕ

52. ಹಿರಿಯ ನಾಗರಿಕರಿಗಾಗಿ “ಪ್ರಧಾನ ಮಂತ್ರಿ ವಯ ವಂದನ ಯೋಜನೆ (PMVVY) ಯನ್ನು ರಿಂದ ನೀಡಲ್ಪಟ್ಟಿದೆ.
(1) ಯುನೈಟೆಡ್ ಇಂಡಿಯಾ ವಿಮಾ ಕಂಪನಿ
(2) ಬಜಾಜ್ ಅಲಿಯಾನ್ಸ್ ಜೀವ ವಿಮಾ ಕಂಪನಿ
(3) ಭಾರತದ ಜೀವ ವಿಮಾ ನಿಗಮ ✔
(4) ಸಾಮಾನ್ಯ ವಿಮಾ ಕಂಪನಿ

53. ವಿಶ್ವಸಂಸ್ಥೆಯ ಹೂಡಿಕೆ ಪ್ರಚಾರ (UNIPA) ಪ್ರಶಸ್ತಿ, 2020 ನ್ನು ಯಾರಿಗೆ ನೀಡಲಾಯಿತು ?
(1) ಇನ್ವೆಸ್ಟ್ ಇಂಡಿಯಾ ✔
(2) ಮೇಕ್ ಇನ್ ಇಂಡಿಯಾ
(3) ಭಾರತ ವ್ಯಾಪಾರ ಪ್ರಚಾರ ಸಂಸ್ಥೆ
(4) ಇವುಗಳಲ್ಲಿ ಯಾವುದೂ ಅಲ್ಲ

54. ಪ್ರಾಜೆಕ್ಟ್ ಕಿರಣಾ (Project Kirana)ದ ಗುರಿ
(1) ಚಿಲ್ಲರೆ ಮಾರಾಟಗಾರರನ್ನು ಬೆಂಬಲಿಸುವುದು.
(2) ಮಹಿಳಾ ಉದ್ಯಮಿಗಳನ್ನು ಬೆಂಬಲಿಸುವುದು. ✔
(3) ರೈತರನ್ನು ಬೆಂಬಲಿಸುವುದು.
(4) ಇವುಗಳಲ್ಲಿ ಯಾವುದೂ ಅಲ್ಲ

55. ಬ್ಯಾಂಕಿಂಗ್ ನಿಯಂತ್ರಣ ತಿದ್ದುಪಡಿ ಮಸೂದೆ, 2020 ಇದಕ್ಕೆ ಅನ್ವಯಿಸುವುದಿಲ್ಲ?
(1) ಪ್ರಾಥಮಿಕ ಕೃಷಿ ಸಾಲ ಸಂಘಗಳು
(2) ಕೃಷಿ ಅಭಿವೃದ್ದಿಗಾಗಿ ದೀರ್ಘಕಾಲೀನ ಹಣಕಾಸು ನೆರವನ್ನು ಒದಗಿಸುವುದೇ ತಮ್ಮ ಪ್ರಾಥಮಿಕ ಉದ್ದೇಶ ಮತ್ತು ಪ್ರಧಾನ ವ್ಯವಹಾರವಾಗಿ ಮಾಡಿಕೊಂಡಿರುವ ಸಹಕಾರಿ ಸಂಘಗಳು.
(3) (1) ಮತ್ತು (2) ಎರಡೂ ✔
(4) ಇವುಗಳಲ್ಲಿ ಯಾವುದೂ ಅಲ್ಲ

56. ಈ ಕೆಳಗಿನವುಗಳಲ್ಲಿ ಯಾವ ಮೂಲ ಧಾತು ನಮ್ಮ ಬ್ರಹ್ಮಾಂಡದಲ್ಲಿ ಅತ್ಯಂತ ಹೇರಳವಾಗಿ ದೊರೆಯುತ್ತದೆ ?
(1) ಸಾರಜನಕ
(2) ಹೀಲಿಯಂ
(3) ಆಮ್ಲಜನಕ
(4) ಹೈಡೋಜನ್ ✔

57, ಯಾವ ರಾಜ್ಯವು “ನಾನೂ ಕೂಡ ಡಿಜಿಟಲ್” ಎಂಬ ಡಿಜಿಟಲ್ ಸಾಕ್ಷರತಾ ಕಾರ್ಯಕ್ರಮವನ್ನು ಇತ್ತೀಚೆಗೆ ಜಾರಿಗೊಳಿಸಿದೆ ?
(1) ಕೇರಳ ✔
(2) ಕರ್ನಾಟಕ
(3) ತಮಿಳುನಾಡು
(4) ಒಡಿಶಾ

58. ಇತ್ತೀಚೆಗೆ ಸುದ್ದಿಯಲ್ಲಿ ಕಂಡುಬಂದ “ಉತ್ಕರ್ಷ್ 2022″ ಯಾವುದನ್ನು  ಉಲ್ಲೇಖಿಸುತ್ತದೆ ?
(1) ದೇಶದಲ್ಲಿ ಸ್ಕೂಲ-ಆರ್ಥಿಕ ವಾತಾವರಣ ವನ್ನು ವಿಕಸಿಸಲು  ಆರ್‌ಬಿಐ ಮಧ್ಯಮ-ಅವಧಿಯ ಕಾರ್ಯತಂತ್ರದ ಚೌಕಟ್ಟು ✔
(2) ರೈಲ್ವೆ ತನ್ನ ಮೇಲ್/ಎಕ್ಸ್‌ಪ್ರೆಸ್ ರೈಲುಗಳ ನವೀಕರಣದ ಭಾಗವಾಗಿ ರೇಕ್‌ಗಳನ್ನು ಅಭಿವೃದ್ಧಿಪಡಿಸುವ ಯೋಜನೆ
(3) 2022ರ ವೇಳೆಗೆ ಹೊಸ ಭಾರತವನ್ನು ನಿರ್ಮಿಸಲು ಎನ್‌ಐಟಿಐ ಆಯೋಗ (NITI Aayog) ದ ಕಾರ್ಯತಂತ್ರ
(4) 2022ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವ ಮಾರ್ಗಸೂಚಿ

59, ಭಾರತದ ಅಟಾರ್ನಿ ಜನರಲ ಸಂಬಂಧಿಸಿದಂತೆ ಈ ಕೆಳಗಿನವುಗಳಲ್ಲಿ ಸರಿಯಾದ ಹೇಳಿಕೆ ಯಾವುದು ?
A, ಭಾರತ ಸರ್ಕಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ಮಾತ್ರ ವಾದಿಸುವುದು.
B, ಭಾರತ ಸರ್ಕಾರಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ ಎರಡರಲ್ಲಿಯೂ ವಾದಿಸುವುದು.
C. ಇವರು ಭಾರತದಾದ್ಯಂತ ಯಾವುದೇ ನ್ಯಾಯಾಲಯದಲ್ಲಿ ಹಾಜರಾಗಬಹುದು.
D. ಇವರು ಪೂರ್ಣಕಾಲಿಕ ಕಾನೂನು ಸಲಹೆಗಾರರಾಗಿರುತ್ತಾರೆ.
(1) B, C ಮತ್ತು D.
(2) A ಮತ್ತು B ಮಾತ್ರ
(3) A, B ಮತ್ತು C ಮಾತ್ರ✔
(4) A, B, C ಮತ್ತು D.

60. ಪಟ್ಟಿ-I ನ್ನು ಪಟ್ಟಿ-II ರೊಂದಿಗೆ ಹೊಂದಿಸಿ ಮತ್ತು ಕೆಳಗೆ ಕೊಟ್ಟಿರುವ ಸಂಕೇತಗಳನ್ನು ಉಪಯೋಗಿಸಿ ಸರಿಯುತ್ತರ ಆಯ್ಕೆ ಮಾಡಿ.
ಪಟ್ಟಿ-1                                            ಪಟ್ಟಿ-II
A. ವರ್ಗಾವಣೆ ಬೇಸಾಯ     i. ಪಿಗ್ರಿಗಳು
B. ಪಶುಸಾಕಾಣಿಕೆ                  ii. ಎಸ್ಕಿಮೋ
C. ಬೇಟೆಗಾರರು ಮತ್ತು       iii. ಕಿರ್ಗಿಜ್ಞರು
ಆಹಾರ ಸಂಗ್ರಹಕರು
D. ಬೇಟೆಗಾರರು                      iv. ರೆಂಗ್ಯಾಸ್
ಸಂಕೇಗಳು :
A B C D
(1) i    iii   ii   iv
(2)  iv  i  iii  ii
(3) iv   iii  i  ii ✔
(4) i  ii  iii  iv

61. ಆಸರ್ಟೆನ್‌ ಸಕ್ಕರೆಗಿಂತ ಸಿಹಿಯಾದುದು. ಇದು ————
(1) ಮೊನೋಸ್ಯಾಕರೈಡ್
(2) ಅಮೈನೋ ಆಮ್ಲ
(3) ಡೈಪೆಪ್ಟಡ್ ✔
(4) ಡೈಸ್ಯಾಕರೈಡ್

62. ಪಾಲಿಪೆಪ್ಪೆಡ್‌ಗಳು ————– ನಿಂದ ಮಾಡಲು ರೇಖೀಯ ಪಾಲಿಮರ್‌ಗಳಾಗಿವೆ.
(1) ಸಕ್ಕರೆಗಳು
(2) ಅಮೈನೋ ಆಮ್ಲಗಳು✔
(3) ನ್ಯೂಕ್ಲಿಯೋಟೈಡ್‌ಗಳು
(4) ಕೊಬ್ಬಿನಾಮ್ಲಗಳು

63. ದ್ಯುತಿಸಂಶ್ಲೇಷಣೆಯ ಉಪ ಉತ್ಪನ್ನಗಳಲ್ಲಿ ಪ್ರಮುಖವಾದ ವಾತಾವರಣದ ಉಪ ಉತ್ಪನ್ನ
(1) ನೀರು
(2) ಇಂಗಾಲದ ಡೈಆಕ್ಸೆಡ್
(3) ಆಮ್ಲಜನಕ ✔
(4) ಸಾರಜನಕ

64. ಮಾನವ ಶರೀರದಲ್ಲಿ ನೀರಿನ ಮಟ್ಟವನ್ನು ಹಾರ್ಮೋನ್‌ ನಿಯಂತ್ರಿಸುತ್ತದೆ.
(1) ಎಡಿಎಚ್ (ADH) ✔
(2) ಎಫ್‌ಎಸ್‌ಎಚ್ (FSH)
(3) ಎಪಿನೆಫ್ರಿನ್ (Epinephrine)
(4) ಎಸಿಟಿಎಚ್ (ACTH)

65. _________ನ ಕುಂದುಕೊರತೆಗಳನ್ನು ಬಗೆಹರಿಸಲು ಪ್ರಧಾನ ಮಂತ್ರಿಗಳು “ಚಾಂಪಿಯನ್ಸ್” ಪೋರ್ಟಲ್‌ನನ್ನು ಪ್ರಾರಂಭಿಸಿದರು.
(1) ಕೃಷಿ ವಲಯ
(2) ಸೂಕ್ಷ್ಮ ಸಣ್ಣ ಮತ್ತು ಮಧ್ಯಮ ವಲಯ (MSME) ✔
(3) ಶಿಕ್ಷಣ ವಲಯ
(4) ಆರೋಗ್ಯ ಪಾಲನಾ ವಲಯ

66. ಈ ಕೆಳಗಿನವುಗಳಲ್ಲಿ ಭಾರತದ ಅತಿ ಉದ್ದದ ಎಕ್ಸ್‌ಪ್ರೆಸ್‌ ದಾರಿ ಯಾವುದು..?
(1) ಆಗ್ರಾ – ಲಕ್ನೋ ಎಕ್ಸ್ಪ್ರೆಸ್ ದಾರಿ✔
(2) ಹಿಮಾಲಯನ್ ಎಕ್ಸ್‌ಪ್ರೆಸ್ ದಾರಿ
(3) ದೆಹಲಿ – ಮೀರತ್ ಎಕ್ಸ್‌ಪ್ರೆಸ್ ದಾರಿ
(4) ಯಮುನಾ ಎಕ್ಸ್ಪ್ರೆಸ್ ದಾರಿ

67, ಯಾವ ಪತ್ರಕರ್ತರಿಗೆ 2019-20 ರ ಪೆನ್ ಗೌರಿ ಲಂಕೇಶ್ ಪ್ರಶಸ್ತಿಯನ್ನು ನೀಡಲಾಗಿದೆ..?
(1) ಯೂಸುಫ್ ಜಮೀಲ್ ✔
(2) ಎನ್. ರಾಮ್
(3) ಪ್ರಣಯ್ ರಾಯ್
(4) ರವೀಶ್ ಕುಮಾರ್

68, ಅಕ್ಕಿಗೆ ಹೊಳಪು ಕೊಡುವುದರಿಂದ ಅಕ್ಕಿಯನ್ನು ಪದೇ ಪದೇ ತೊಳೆಯುವುದರಿಂದ ವಿಟಮಿನ್ ಅನ್ನು ಕಳೆದುಕೊಳ್ಳುತ್ತದೆ.
(1) ರೈಬೋಪ್ಲೇವಿನ್
(2) ನಿಯಾಸಿನ್
(3) ಬಯೋಟಿನ್
(4), ಥೈಯಾಮಿನ್✔

69, ‘ಅಟಲ್ ಸುರಂಗ’ವು ಒಂದು ಹೆದ್ದಾರಿ ಮಾರ್ಗವಾಗಿದ್ದು, ಇದನ್ನು ನಿರ್ಮಿಸಲಾಗಿದೆ.
(1) ರೋಹ್ವಾಂಗ್ ಲಾ ಪಾಸ್ ✔
(2) ಜೋಜಿ ಲಾ ಪಾಸ್
(3) ನಾಥು ಲಾ ಪಾಸ್
(4) ಖಾರ್ದುಂಗ್ ಲಾ ಪಾಸ್

70. ಬೌದ್ಧ ಧರ್ಮವು ————- ಜೀವನಕ್ಕೆ ಹೆಚ್ಚು ಮಹತ್ವವನ್ನು ನೀಡಿತ್ತು.
(1) ಗ್ರಾಮೀಣ
(2) ಸಮದರ್ಶಿ
(3) ಅರಣ್ಯ
(4) ನಗರ✔

71. ಭಾರತಕ್ಕೆ ರೋಮನ್‌ನಿಂದ ರಫ್ತಾಗುತ್ತಿದ್ದ ವಸ್ತುಗಳ ಪಟ್ಟಿಯಲ್ಲಿ ಕೆಳಗಿನ ಯಾವುದು ಒಳಗೊಂಡಿರಲಿಲ್ಲ?
(1) ಒಣ ಹಣ್ಣುಗಳು✔
(2) ಅರ್ರೆಟೈನ್ ಮಡಕೆಗಳು
(3) ಚಿನ್ನ ಮತ್ತು ಬೆಳ್ಳಿಯ ನಾಣ್ಯಗಳು
(4) ದ್ರಾಕ್ಷಾರಸ ಜಾಡಿ

72. ತೈಲಗಳು ಮತ್ತು ಕೊಬ್ಬಿನ ತೀವ್ರತೆಯು ————–ರಿಂದ ಉಂಟಾಗುತ್ತದೆ.
(1) ಟೈಗ್ಲಿಸರೈಡ್ ಗಳ ಜಲವಿಚೇದನೆ
(2) ಅಪರ್ಯಾಪ್ತ ಗ್ಲಿಸರೈಡ್‌ಗಳ ಆಕ್ಸಿಡೀಕರಣ
(3) (1) ಮತ್ತು (2) ಎರಡೂ✔
(4) ಇವುಗಳಲ್ಲಿ ಯಾವುದೂ ಅಲ್ಲ

73, ಜರೋಕ – ಇ – ದರ್ಶನ್ ಯಾರ ಚಿಂತನೆಯ ಕೂಸಾಗಿತ್ತು ?
(1) ಜಹಾಂಗೀರ್
(2) ಅಕ್ಟರ್‌✔
(3) ಔರಂಗಜೇಬ್
(4) ಬಾಬರ್

74, ಕಬೀರನ ಮರಣದ ತರುವಾಯ ಆತನ ಗೋರಿಯನ್ನು ಎಲ್ಲಿ ಕಟ್ಟಲಾಯಿತು ?
(1) ಗೋರಖ್‌ಪುರ
(2) ಮಘರ್✔
(3) ಬಸ್ತಿ
(4) ವಾರಣಾಸಿ

75, ಬೆನ್‌ಜೀನ್ ರಿಂಗ್ ಹೊಂದಿರುವ ಅಮೈನೊ
ಆಯ್ದಕ್ಕೆ. ಉದಾಹರಣೆಯಾಗಿದೆ.
(1) ಅಲನೈನ್
(2) ಲೈಸಿನ್
(3) ಸೆರೈನ್
(4) ಟೈರೋಸಿನ್ ✔

76. ಮಹಮ್ಮದ್ ಬಿನ್ ತುಘಲಕ್ —————–ನನ್ನು ನ್ಯಾಯಾಧೀಶನನ್ನಾಗಿ ನೇಮಿಸಿದ್ದನು
(1) ಇಬ್ನ್   ಬತುತಾ ✔
(2) ಅಲ್ ಇಸ್ತಾಕ್ರಿ
(3) ಅಲ್ ಮಸೂದಿ
(4) ಮಾರ್ಕೊ ಪೋಲೊ

77. “ಧರ್ಮ ಇಲ್ಲ, ಜಾತಿ ಇಲ್ಲ ಮತ್ತು ಮಾನವ ಕುಲಕ್ಕೆ ದೇವರಿಲ್ಲ” ಎಂಬ ತಮ್ಮ ಉದ್ದೇಶವನ್ನು ಯಾರು ಘೋಷಿಸಿದರು ?
(1) ರಾಮಸ್ವಾಮಿ ನಾಯ್ಕರ್
(2) ಜ್ಯೋತಿಬಾ ಫುಲೆ
(3) ಶದರನ್ ಅಯ್ಯಪ್ಪನ್  ✔
(4) ಶ್ರೀ ನಾರಾಯಣ ಗುರು

78. ವಿಜಯನಗರ : ದಿ ಒರಿಜಿನ್ ಆಫ್ ದಿ ಸಿಟಿ ಅಂಡ್ ದಿ ಎಂಪೈರ್‌’ ಪ್ರಖ್ಯಾತ ಕೃತಿಯ ಲೇಖಕರು———–
(1) ಐಯ್ಯಂಗಾರ್ ಎಸ್.ಕೆ.
(2) ವೆಂಕಟರತ್ನಂ ಎ.ವಿ.
(3) ಬರ್ಟನ್ ಸ್ಟೈನ್
(4) ವೆಂಕಟರಮಣಯ್ಯ ಎನ್. ✔

79, ಪೂರ್ವ ಭಾರತದಲ್ಲಿ ಬ್ರಿಟಿಷರು ಮೊದಲ ಫ್ಯಾಕ್ಟರಿಯನ್ನು ತೆರೆದಿದ್ದು ಯಾವ ಸ್ಥಳದಲ್ಲಿ?
(1) ಬಿಹಾರ
(2) ಒರಿಸಾ✔
(3) ಅಸ್ಸಾಂ
(4) ಬಂಗಾಳ

80. ಡೆಟಾಲ್ ನ ರಾಸಾಯನಿಕ ಹೆಸರು
(1) ಸಲ್ಫಾನಿಲಾಮೈಡ್
(2) ಆರ್ಥೋ ಹೈಡ್ರಾಕ್ಸಿ ಬೆಸ್ಕೋಯಿಕ್ ಆಮ್ಲ
(3) ಕ್ಲೋರೊಕ್ಲೈಲಿನಾಲ್ ✔
(4) ಫಿನಾಲ್ ನ ದುರ್ಬಲ ದ್ರಾವಣ

81. ನಾಲ್ಕನೆಯ ಆಂಗ್ಲೋ – ಮೈಸೂರು ಯುದ್ಧ ನಡೆದಾಗ ಯಾರು ಬ್ರಿಟೀಷ್ ಗವರ್ನರ್ ಜನರಲ್ ಆಗಿದ್ದರು?
(1) ಲಾರ್ಡ್ ಕಾರ್ನ್‌ವಾಲೀಸ್
(2) ಲಾರ್ಡ್ ವೆಲ್ಲೆಸ್ಲಿ ✔
(3) ಲಾರ್ಡ್ ಡಾಲ್‌ಹೌಸಿ
(4) ಲಾರ್ಡ್ ವಾರೆನ್ ಹೇಸ್ಟಿಂಗ್ಸ್

82. ಪಟ್ಟಿ-1 ನ್ನು ಪಟ್ಟಿ-1 ರೊಂದಿಗೆ ಹೊಂದಿಸಿ ಕೆಳಗೆ ಕೊಟ್ಟಿರುವ ಸಂಕೇತಗಳಿಂದ ಸರಿಯುತ್ತರ
ಪಟ್ಟಿ-1                                           ಪಟ್ಟಿ-II
A. ಪ್ರಜಾಪ್ರತಿನಿಧಿ ಸಭೆ –          i. ಸರ್. ಎಂ. ವಿಶ್ವೇಶ್ವರಯ್ಯ
B. ಮೈಸೂರು ಸಿವಿಲ್ ಸರ್ವಿಸ್ ಪರೀಕ್ಷೆ- ii. ಕೆ. ಶೇಷಾದ್ರಿ ಅಯ್ಯರ್
C. ಭದ್ರಾವತಿಯಲ್ಲಿ ಸಿಮೆಂಟ್ ಮತ್ತು ಕಾಗದ ಕಾರ್ಖಾನೆ  – iii, ರಂಗಾಚಾರ್ಲು
D. ಬೆಂಗಳೂರಿನ ಸರ್ಕಾರಿ ಸಾಬೂನು ಕಾರ್ಖಾನೆ ಸ್ಥಾಪನೆ –  iv. ಮಿರ್ಜಾ ಇಸ್ಮಾಯಿಲ್
ಸಂಕೇತಗಳು :
A. B C D
(1) iii  ii  iv  i
(2) iv  i  iii  ii
(3) iv i  ii  iii
(4) iii  ii  i  iv✔

83, ಪೋರ್ಚುಗೀಸರು ‘ಕಾಳುಮೆಣಸಿನ ರಾಣಿ ಎಂದು ಈ ಕೆಳಗಿನ ಯಾವ ರಾಣಿಯನ್ನು ಕರೆಯುತ್ತಿದ್ದರು?
(1) ರಾಣಿ ಚನ್ನಭೈರದೇವಿ✔
(2) ರಾಣಿ ರುದ್ರಮಾದೇವಿ
(3) ರಾಣಿ ಚನ್ನಮ್ಮ
(4) ರಾಣಿ ಅಬ್ಬಕ್ಕೆ

84. ಪಟ್ಟಿ-1 ನ್ನು ಪಟ್ಟಿ-II ರೊಂದಿಗೆ ಹೊಂದಿಸಿ ಕೆಳಗೆ ಕೊಟ್ಟಿರುವ ಸಂಕೇತಗಳಿಂದ ಸರಿಯುತ್ತರ ಆರಿಸಿ
ಪಟ್ಟಿ-1                     ಪಟ್ಟಿ-11
ಸಾಗ         –        ಆಳವಾದ ಕಂದರ
A. ಉತ್ತರ ಪೆಸಿಫಿಕ್                  i. ಟೊಂಗ
B. ಅಟ್ಲಾಂಟಿಕ್                         ii. ಜಾವಾ ಕಂದರ
C. ಹಿಂದೂ ಮಹಾಸಾಗರ     iii. ಮರಿಯಾನ ಕಂದರ
D, ದಕ್ಷಿಣ ಪೆಸಿಫಿಕ್                iv, ಪ್ಯುಯೇರ್ಟೊ ರಿಕೊ
ಸಂಕೇತಗಳು :
A B C D
(1) ii i iv i
(2) iii iv ii i ✔
(3) iv ii ii i
(4) i ii iii iv

85, ಒಂದನೇ ಚಂದ್ರಗುಪ್ತನಿಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ತಪ್ಪಾಗಿದೆ?
(1) ಗುಪ್ತರು ವೈಶ್ಯರಾಗಿದ್ದಿರಬಹುದಾದ ರಿಂದ ಕ್ಷತ್ರಿಯ ಕುಟುಂಬದೊಂದಿಗೆ
ವಿವಾಹ ಬಾಂಧವ್ಯ ಅವರಿಗೆ ಪ್ರತಿಷ್ಠೆಯನ್ನು ನೀಡಿತು.
(2) ಇವನು ಕ್ರಿ.ಶ. ಗುಪ್ತಶಕೆಯನ್ನು ಆರಂಭಿಸಿದನು.
(3) ಇವನು ‘ವಿಕ್ರಮಾದಿತ್ಯ’ ಎಂಬ ಬಿರುದ ಪಡೆದಿದ್ದನು. ✔
(4) ಒಂದನೇ ಚಂದ್ರಗುಪ್ತನು ನೇಪಾಳಕ್ಕೆ ಸೇರಿದ ಲಿಚ್ಛವಿ ರಾಜಕುಮಾರಿಯನ್ನು ಮದುವೆಯಾದನು.

86. ಸಹಾಯಕ ಸೈನ್ಯ ಪದ್ಧತಿಯನ್ನು ಒಪ್ಪಿಕೊಂಡ ದೇಶೀಯ ರಾಜ್ಯಗಳನ್ನು ಕಾಲಾನುಕ್ರಮದಲ್ಲಿ ತಿಳಿಸಿ
A. ಮರಾಠರು
B. ಹೈದರಾಬಾದ್
C. ಔದ್ ( ಅವದ್ )
D. ಮೈಸೂರು
(1) B D C A ✔
(2) B D A C
(3) A B C D
(4) D CA B

87, ಕೆಳಗಿನವರುಗಳಲ್ಲಿ ಯಾರು ಮಂತ್ರಿಮಂಡಲದ ಅಥವಾ ಸಂಸತ್ತಿನ ಸದಸ್ಯರಾಗಿರದಿದ್ದರೂ ಸಂಸತ್ತಿನಲ್ಲಿ ಸಂಸದೀಯ ಸಮಿತಿಗಳಲ್ಲಿ
ಮಾತನಾಡುವ ಹಕ್ಕು ಇದೆ ?
(1) ಯು.ಪಿ.ಎಸ್.ಸಿ. ಯ ಅಧ್ಯಕ್ಷರು
(2) ಭಾರತದ ಅಟಾರ್ನಿ ಜನರಲ್  ✔
(3) ಭಾರತದ ಮುಖ್ಯ ನ್ಯಾಯಾಧಿಕರು
(4) ಆರ್.ಬಿ.ಐ. ನ ಗವರ್ನರ್

88. ತಂಬಾಕಿನಲ್ಲಿರುವ ನಿಕೋಟಿನ್ ಒಂದು
(1) ಟೆರ್ಪೀನ್
(2) ಸ್ಟಿರಾಯ್
(3) ಪೊಟೀನ್
(4) ಆಲ್ಕಲಾಯ್ಡ್✔

89, ಕೆಳಗಿನ ಯಾವ ದೇಶದ ಸಂವಿಧಾನದಿಂದ ಭಾರತದ ರಾಷ್ಟ್ರಪತಿಯನ್ನು ಪದಚ್ಯುತಿಗೊಳಿಸುವ ವಿಧಾನವನ್ನು ಕೊಳ್ಳಲಾಗಿದೆ ?
(1) ಬ್ರಿಟನ್
(2) ಯು.ಎಸ್.ಎ. (ಯುನೈಟೆಡ್ ಸ್ಟೇಟ್ಸ್ ✔
ಆಫ್ ಅಮೇರಿಕಾ)
(3) ಕೆನಡಾ
(4) ಫ್ರಾನ್ಸ್

90, ಸಂವಿಧಾನ ರಚನಾ ಸಮಿತಿಯು ಬೇಡಿಕೆಯನ್ನು ಮೊಟ್ಟಮೊದಲು ವ್ಯಕ್ತಪಡಿಸಿದವರು—————-
(1) 1934 ರಲ್ಲಿ ಎಂ.ಎನ್. ರಾಯ್
(2) 1936 ರಲ್ಲಿ ಕಾಂಗ್ರೆಸ್ ಪಕ್ಷ
(3) 1922 ರಲ್ಲಿ ಮಹಾತ್ಮ ಗಾಂಧೀಜಿ✔
(4) 1938 ರಲ್ಲಿ ಜವಹರಲಾಲ್ ನೆಹರು

91. ರಾಷ್ಟ್ರೀಯ ಅಭಿವೃದ್ಧಿ ಮಂಡಳಿಯ ಚೇರ್ಮನ್ (ಅಧ್ಯಕ್ಷರು) ಯಾರು ?
(1) ರಾಷ್ಟ್ರಪತಿ
(2) ಉಪರಾಷ್ಟ್ರಪತಿ
(3) ಪ್ರಧಾನಮಂತ್ರಿ✔
(4) ರಾಜ್ಯಪಾಲರು

92, ರಾಜಕೀಯ ಸಮಾನತೆ’ ಎಂದರೆ
(1) ಪ್ರತಿಯೊಬ್ಬ ನಾಗರಿಕನಿಗೆ ಸರದಿಯಲ್ಲಿ ಸರ್ಕಾರದಲ್ಲಿ ಕೆಲಸ ಮಾಡಲು ಅವಕಾಶ ಕಲಿಸುವುದು.
(2) ಪ್ರತಿಯೊಬ್ಬನೂ ಯಾವುದಾದರೂ ರಾಜಕೀಯ ಪಕ್ಷದಲ್ಲಿ ಸದಸ್ಯತ್ವ ಹೊಂದುವುದು.
(3) ಪ್ರತಿಯೊಬ್ಬ ನಾಗರಿಕನಿಗೂ ಮತದಾನದ ಮತ್ತು ಚುನಾವಣೆಗೆ ಸ್ಪರ್ಧಿಸುವ ಹಕ್ಕುಗಳನ್ನು ಕೊಡುವುದು.✔
(4) ಪ್ರತಿಯೊಬ್ಬ ನಾಗರಿಕನಿಗೆ ರಾಜಕೀಯ ಶಿಕ್ಷಣ ಕೊಡುವುದು.

93, ಸಂಸದೀಯ ಕಾರ್ಯಾಂಗ ಪದ್ದತಿಯಲ್ಲಿ ಕಾರ್ಯಾಂಗಗಳು ಇರುತ್ತವೆ
(1) ನಾಮಮಾತ್ರ ಹಾಗು ನೈಜಕಾರ್ಯಂಗ ✔
(2) ಏಕವ್ಯಕ್ತಿ
(3) ಬಹುವ್ಯಕ್ತಿ
(4) ನಾಮಮಾತ್ರ

94, ರಾಜ್ಯದಲ್ಲಿ ಅಧೀನ ನ್ಯಾಯಾಲಂಯಳ ಮೇಲ್ವಿಚಾರಣೆಯನ್ನು ಯಾರು ಮಾಡುತ್ತಾರೆ?
(1) ಸುಪ್ರೀಂ ಕೋರ್ಟ್
(2) ಹೈಕೋರ್ಟ್ ✔
(3) ರಾಜ್ಯಪಾಲ
(4) ಕಾನೂನು ಮಂತ್ರಿ

95, ಭಾರತದ ಸಂವಿಧಾನ ರಚನೆಗೆ, ಸಂವಿಧಾನ ರಚನಾ ಸಮಿತಿ ತೆಗೆದುಕೊಂಡ ಕಾಲಾವಧಿ ಎಷ್ಟು?
(1) 2 ವರ್ಷಗಳು, 11 ತಿಂಗಳು, 18 ದಿನಗಳು✔
(2) 4 ವರ್ಷಗಳು, 11 ತಿಂಗಳು, 12 ದಿನಗಳು
(3) 2 ವರ್ಷಗಳು, 10 ತಿಂಗಳು, 12 ದಿನಗಳು
(4) 3 ವರ್ಷಗಳು, 11 ತಿಂಗಳು, 18 ದಿನಗಳು

96, ರಾಯಭಾರಿಗಳು ————- ರವರಿಂದ ನೇಮಿಸಲ್ಪಡುತ್ತಾರೆ.
(1) ಭಾರತದ ರಾಷ್ಟ್ರಪತಿ ✔
(2) ಪ್ರಧಾನಮಂತ್ರಿ
(3) ಕ್ಯಾಬಿನೆಟ್
(4) ವಿದೇಶಾಂಗ ಮಂತ್ರಿ

97. ಈ ಕೆಳಗಿನ ಜೋಡಿಗಳಲ್ಲಿ ಯಾವುದು ಸರಿಯಾಗಿ ಹೊಂದುತ್ತದೆ ?
(1) ಅಮರಾವತಿ : ತೆಲಂಗಾಣ
(2) ಬಿಕಾನೆರ್ : ಗುಜರಾತ್
(3) ಡಾರ್ಜಿಲಿಂಗ್ : ಉತ್ತರಾಖಂಡ್
(4) ಯಾನಮ್ : ಪಾಂಡಿಚೇರಿ ✔

98. ನರ್ಮದಾ ನದಿ ಪಶ್ಚಿಮಕ್ಕೆ ಹರಿಯುತ್ತದೆ, ಆದರೆ ಹೆಚ್ಚಿನ ದೊಡ್ಡ ಪೆನೆನ್ನುಲಾರ್ ನದಿಗಳು ಪೂರ್ವದ ಕಡೆ ಹರಿಯುತ್ತವೆ. ಏಕೆ ?.
A. ಇದು ನೀಳವಾದ ಸೀಳು ಕಣಿವೆಯ ಮೂಲಕ ಹರಿಯುತ್ತದೆ.
B. ಇದು ಸಾತ್ಪುರ ಮತ್ತು ಅಜಂತಾ ನಡುವೆ ಹರಿಯುತ್ತದೆ.
C. ದಕ್ಷಿಣದ ಭೂಮಿಯ ಇಳಿಜಾರಿನಿಂದಾಗಿ ಕೆಳಗೆ ಕೊಟ್ಟಿರುವ

ಸಂಕೇತಗಳನ್ನು ಬಳಸಿ ಸರಿ ಉತ್ತರವನ್ನು ಆರಿಸಿ :
(1) A ಮಾತ್ರ ✔
(2) B ಮತ್ತು C
(3) A ಮತ್ತು C
(4) ಇವುಗಳಲ್ಲಿ ಯಾವುದೂ ಅಲ್ಲ

99. ಹಾಸನ್ ನಿಜಾಮಿ ಬರೆದ ಕೃತಿಯ ಹೆಸರು…..
(1) ತಾರೀಖ್ -ಇ -ಬೈಹಾಕಿ
(2) ತಾರೀಖ್ -ಇ – ಮಸೂದಿ
(3) ತಾರೀಖ್ -ಇ – ಫೀರೋಜ್ಫ್ ಷಾಹಿ
(4) ತಾಜುಲ್ ಮಾಸಿರ್ ✔

100. ಋತುಕಾಲಿಕ ಹಿಮ್ಮುಖವು ಈ ಗಾಳಿಯ ಲಕ್ಷಣವಾಗಿದೆ…….
(1) ಸಮಭಾಜಕವೃತ್ತ ವಾಯುಗುಣ
(2) ಮೆಡಿಟೇರಿಯನ್ ವಾಯುಗುಣ
(3) ಮಾನ್ಸೂನ್ ವಾಯುಗುಣ ✔
(4) ಇವುಗಳಲ್ಲಿ ಎಲ್ಲವೂ

# ಎಫ್‌ಡಿಎ ಪರೀಕ್ಷೆಯ ಕೆಪಿಎಸ್‌ಸಿ ಕೀ ಉತ್ತರಗಳು ( 28-02-2021 ನಡೆದ ಪರೀಕ್ಷೆ) : ಪತ್ರಿಕೆ-2 | ಸಾಮಾನ್ಯ ಕನ್ನಡ

# ಎಫ್‌ಡಿಎ ಪರೀಕ್ಷೆ ಪ್ರಶ್ನೆ ಪತ್ರಿಕೆ – 2019 – ಸಾಮಾನ್ಯ ಜ್ಞಾನ | FDA QUESTION PAPER – 2019
# ಎಫ್‌ಡಿಎ ಪ್ರಶ್ನೆ ಪತ್ರಿಕೆ – 2019 – ಸಾಮಾನ್ಯ ಕನ್ನಡ | FDA QUESTION PAPER – 2019

error: Content is protected !!