ಅರ್ಥಶಾಸ್ತ್ರ ಕುರಿತು ಹಿಂದಿನ ಅನೇಕ ಪರೀಕ್ಷೆಗಳಲ್ಲಿ ಕೇಳಲಾದ ಪ್ರಶ್ನೆಗಳ  ಸಂಗ್ರಹ

ಅರ್ಥಶಾಸ್ತ್ರ ಕುರಿತು ಹಿಂದಿನ ಅನೇಕ ಪರೀಕ್ಷೆಗಳಲ್ಲಿ ಕೇಳಲಾದ ಪ್ರಶ್ನೆಗಳ ಸಂಗ್ರಹ

➤ ಸರ್ ಎಂ ವಿಶ್ವೇಶ್ವರಯ್ಯ ನವರು ಸ್ಥಾಪಿಸಿದ ಬ್ಯಾಂಕ್..? – ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್
➤ SAARC ನ ಪ್ರಧಾನ ಕಚೇರಿ..? – ಕಟ್ಮಂಡು
➤  ವಿಶ್ವ ಆರೋಗ್ಯ ಸಂಸ್ಥೆಯ ಕೇಂದ್ರ ಕಚೇರಿ..?- ಜಿನಿವಾ
➤ ಭಾರತದ ಹತ್ತು ರೂಪಾಯಿ ನೋಟಿನಲ್ಲಿ ಯಾರ ಸಹಿ ಇರುತ್ತದೆ..?- RBI ಗವರ್ನರ್( “ಒಂದು ರೂಪಾಯಿ” ಮೇಲೆ ಹಣಕಾಸು ಕಾರ್ಯದರ್ಶಿ ಇಲಾಖೆ ಸಹಿ ಇರುತ್ತೆ,)
➤ಕಳಪೆ ಮಟ್ಟದ ವಸ್ತುಗಳು ಬೆಲೆ ಕುಸಿದರೆ ಅದರ ಬೇಡಿಕೆ..? – ಹೆಚ್ಚುತ್ತದೆ
➤ ನವರತ್ನ ವಿಭಾಗದಲ್ಲಿ ಎಷ್ಟು ಸಾರ್ವಜನಿಕ ವಲಯ ಕಟಕ ಗಳಿವೆ..? – 11
➤ ILO ಪ್ರಧಾನ ಕಛೇರಿ ಇರುವುದು..? – ಜಿನಿವಾ

➤ “Wall Street” ಎಂದರೆ ಯಾವುದನ್ನು ಅರ್ಥೈಸಬಹುದು..?- ನ್ಯೂಯಾರ್ಕ್ ಷೇರು ಮಾರುಕಟ್ಟೆ ಇರುವ ರಸ್ತೆ
➤ ಪಂಚವಾರ್ಷಿಕ ಯೋಜನೆಯ ಕಲ್ಪನೆಯನ್ನು ಭಾರತಕ್ಕೆ ಮೊದಲು ಪರಿಚಯಿಸಿದವರು..? – ಜವಾಹರಲಾಲ್ ನೆಹರು
➤ಭಾರತದಲ್ಲಿ ನೋಟುಗಳ ಮುದ್ರಣ ಹಾಗೂ ಪೂರೈಕೆಯಾಗುವುದು..?- ಭಾರತೀಯ ರಿಸರ್ವ್ ಬ್ಯಾಂಕ್
➤ಶೇರು ಸೂಚ್ಯಂಕದಲ್ಲಿ ಏರಿಕೆ ಎಂದರೆ..?- ಮುಂಬೈ ಷೇರು ವಿನಿಮಯ ಕೇಂದ್ರದಲ್ಲಿ ದಾಖಲಾಗಿರುವ ಕಂಪನಿಗಳ ಷೇರು ಬೆಲೆಗಳ ಏರಿಕೆ

➤ 20ವರ್ಷಗಳ ಕಾರ್ಯಕ್ರಮವನ್ನು ಮೊದಲಿಗೆ ಜಾರಿಗೆ ತಂದವರು..?-ಇಂದಿರಾಗಾಂಧಿಯವರು
➤ ಭಾರತೀಯ ಯೋಜನಾ ಆಯೋಗದ ಮೊದಲ ಅಧ್ಯಕ್ಷರಾಗಿದ್ದವರು..?- ಜವಾಹರಲಾಲ್ ನೆಹರು
➤ “The Argumentative India” ಇದು ಯಾರ ಆತ್ಮಕಥನ..?- ಅಮರ್ತ್ಯಸೇನ
➤  ಯಾರನ್ನು ಹಸಿರು ಕ್ರಾಂತಿಯ ಪಿತಾಮಹ ಎಂದು ಕರೆಯುತ್ತಾರೆ..?- ಎಂ ಎಸ್ ಸ್ವಾಮಿನಾಥನ್
➤  “ಆಪರೇಷನ್ ಫಡ್” ಎಂಬುದು ಯಾವುದಕ್ಕೆ ಸಂಬಂಧಿಸಿದೆ..?- ಹಾಲು ಉತ್ಪಾದನೆ

➤ ಹಣದ ಅಪಮೌಲ್ಯ ಎಂದರೆ..? – ಅಂತರಾಷ್ಟ್ರೀಯವಾಗಿ ಪ್ರಾಮುಖ್ಯತೆ ಹೊಂದಿ ಹಣದೊಂದಿಗೆ ಹೋಲಿಸಿದಾಗ ಹಣದ ಮೌಲ್ಯ ಕಡಿಮೆಯಾಗುವುದು
➤  ಯುನಿಸೆಫ್(UNICEF) ವಿಸ್ತರಣೆ..? – ಯುನೈಟೆಡ್ ನೇಷೆನ್ಸ್ ಇಂಟರ್ನ್ಯಾಷನಲ್ ಚಿಲ್ಡ್ರನ್ ಎಮರ್ಜೆನ್ಸಿ ಫಂಡ್
➤ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಸದಸ್ಯರ ಸಂಖ್ಯೆ ಎಷ್ಟು..? – 5
➤  ಭಾಗ್ಯಲಕ್ಷ್ಮಿ ಯೋಜನೆ ಎಂದರೆ..? – ಹೆಣ್ಣುಮಕ್ಕಳಿಗೆ ವಿಮಾ ಸೌಲಭ್ಯ
➤ ನೀಲಿ ಕ್ರಾಂತಿ ಯಾವ ಪದಾರ್ಥದ ಉತ್ಪಾದನೆ ಬಗ್ಗೆ ಸೂಚಿಸುತ್ತದೆ..? – ಮೀನುಗಳು
➤  ಭಾರತೀಯ ಆರ್ಥಿಕ ವರ್ಷ ಆರಂಭವಾಗುವುದು..? – ಒಂದನೇ ಎಪ್ರಿಲ್

➤ ಜವಾಹರಲಾಲ್ ರೋಜಗಾರ್ ಯೋಜನೆ ಉದ್ದೇಶ..?- ಗ್ರಾಮೀಣ ಜನರಿಗೆ ಕೆಲಸ ದೊರೆಯುವಂತೆ ಮಾಡುವುದು
➤ ವಿಶ್ವಸಂಸ್ಥೆ ಅಸ್ತಿತ್ವಕ್ಕೆ ಬಂದ ವರ್ಷ..?- 1945 ಅಕ್ಟೋಬರ್ 24
➤ ಮಲೇಶಿಯಾ ದೇಶದ ಹಣದ ಹೆಸರು..? – ರಿಂಗಿಟನ್
➤ ಭಾರತದಲ್ಲಿ ಅತಿ ದೊಡ್ಡ ಸಾರ್ವಜನಿಕ ರಂಗದ ಬ್ಯಾಂಕ್ ಯಾವುದು..? – ಭಾರತೀಯ ಸ್ಟೇಟ್ ಬ್ಯಾಂಕ್
➤ ಬ್ಯಾಂಕುಗಳ ಬ್ಯಾಂಕ್ ಎಂದು ಯಾವುದಕ್ಕೆ ಕರೆಯುತ್ತಾರೆ..? – RBI
➤ ಶ್ವೇತ ಕ್ರಾಂತಿ ಹರಿಕಾರ..? – ವರ್ಗೀಸ್ ಕುರಿಯನ್

➤  “ಸಂಪತ್ತು ಬರಿದಾಗಿ ಸುವಿಕೆ” ಸಿದ್ಧಾಂತ ಮುಖ್ಯ ಪ್ರವರ್ತಕ ಯಾರು..? – ದಾದಾಬಾಯಿ ನವರೋಜಿ
➤ ವಿಶ್ವ ಅಭಿವೃದ್ಧಿ ವರದಿಯನ್ನು ಯಾವ ಸಂಸ್ಥೆಯು ಪ್ರಕಟಿಸುತ್ತದೆ..? – ವಿಶ್ವಬ್ಯಾಂಕ್
➤  ಯಾವ ಸಂಸ್ಥೆಯು ವಿಶ್ವಸಂಸ್ಥೆಯ ಪ್ರಮುಖ ಅಂಗವಲ್ಲ..? – ಅಂತರಾಷ್ಟ್ರೀಯ ಹಣಕಾಸು ನಿಧಿ
➤ ಯಾವುದು ರಾಜ್ಯಗಳ ಮುಖ್ಯ ಆದಾಯ..? – ಮಾರಾಟ ತೆರಿಗೆ
➤ ಭಾರತದ ಜನಗಳ ಮುಖ್ಯ ಉದ್ಯೋಗ..? – ಕೃಷಿ

➤ ಸ್ವಚ್ಛ ಭಾರತ ಅಭಿಯಾನ ಜಾರಿಗೊಳಿಸಿದ ದಿನಾಂಕ..? – ಅಕ್ಟೋಬರ್ 2, 2014
➤ “ಬುಲ್ ಮತ್ತು ಬೇರಸ್” ಯಾವುದಕ್ಕೆ ಸಂಬಂಧಿಸಿದೆ..? – ಷೆರು ಮಾರುಕಟ್ಟೆ
➤ “ಕರಡಿ” ಮತ್ತು “ಗೂಳಿ” ಎಂಬ ಪದಗಳು ಯಾವುದರಲ್ಲಿ ಬಳಸುತ್ತಾರೆ..? ಷೇರು ಮಾರುಕಟ್ಟೆ
➤ “ಜೀವ ನಿರೀಕ್ಷಿಸುವಿಕೆ” ಎಂದರೆ..?- ಮನುಷ್ಯನ ಸರಾಸರಿ ಬದುಕಿವಿಕೆಯ ಕಾಲ
➤ ವಿಶ್ವ ವ್ಯಾಪಾರ ಸಂಘಟನೆಯ ಮುಖ್ಯ ಕಚೇರಿ..? – ಜಿನಿವಾ

➤ ಕರ್ನಾಟಕ ರಾಜ್ಯದಲ್ಲಿ ಅತಿ ಹೆಚ್ಚು ಸಾಕ್ಷರತೆ ಹೊಂದಿರುವ ಜಿಲ್ಲೆ..? – ದಕ್ಷಿಣ ಕನ್ನಡ
➤ “ವೆಲ್ತ್ ಆಫ್ ನೇಷನ್ಸ್” ಅರ್ಥಶಾಸ್ತ್ರ ಗ್ರಂಥ ಪುಸ್ತಕ ಕರ್ತೃ ಯಾರು..? – ಅಡಂಸ್ಮಿತ್
➤ ಭಾರತದ ರಿಜರ್ವ್ ಬ್ಯಾಂಕಿನ ಗವರ್ನರ್ ಗಳ ಅಧಿಕಾರವಧಿ..? – ಮೂರು ವರ್ಷಗಳು
➤ ಹೊಸ 2000 ರೂ ಕರೆನ್ಸಿಯ ನೋಟುಗಳ ಮೇಲೆ ಅದರ ಮೌಲ್ಯವನ್ನು ಎಷ್ಟು ಭಾಷೆಯಲ್ಲಿ ಬರೆದಿರುತ್ತಾರೆ..? – 15
➤ ಭಾರತೀಯ ಅರ್ಥವ್ಯವಸ್ಥೆಯಲ್ಲಿ ಕೃಷಿಯನ್ನು ಅವಲಕ್ಕಿ ಸೇರಿಸಲಾಗಿದೆ..? – ಪ್ರಾಥಮಿಕ ವಲಯ
➤ ಹಣದುಬ್ಬರ ವೆಂದರೆ..? – ಸಾಮಾನ್ಯ ಬೆಲೆ ಸೂಚಿಯಲ್ಲಿ ಏರಿಕೆ

➤ ಯಾವ ಬ್ಯಾಂಕು “ATM” ಅನ್ನು ಮೊದಲ ಬಾರಿಗೆ ಭಾರತಕ್ಕೆ ಪರಿಚಯಿಸಿತು..? – HSBC ಬ್ಯಾಂಕ್
➤ PAN ನ ವಿಸ್ತರ ರೂಪ..? ಪರ್ಮೆಂಟ್ ಅಕೌಂಟ್ ನಂಬರ್
➤ ಕರ್ನಾಟಕ ರಾಜ್ಯದ ಪ್ರವಾಸೋದ್ಯಮ ಇಲಾಖೆ ಇರುವ ನಾಮಂಕಿತ..? – one state Many world
➤ ಯಾವುದು ಬಂಡವಾಳ ಮಾರುಕಟ್ಟೆಯ ನಿಯಂತ್ರಕ ಆಗಿರುತ್ತದೆ..? – ಸಿಬಿ