Poets

ಕವಿಗಳು – ಸಾಹಿತಿಗಳು ಮತ್ತು ಅವರ ಕಾವ್ಯನಾಮ

ಅಜ್ಜಂಪುರ ಸೀತಾರಾಂ – ಆನಂದ
ಅರಕಲಗೂಡು ನರಸಿಂಗರಾವ್ ಕೃಷ್ಣರಾವ್ – ಅ.ನ.ಕೃ
ಅರಗದ ಲಕ್ಷ್ಮಣರಾವ್ – ಹೊಯ್ಸಳ
ಅಕ್ಕಿಹೆಬ್ಬಾಳು ರಾಮಣ್ಣ ಮಿತ್ರ – ಅ.ರಾ.ಮಿತ್ರ
ಆದ್ಯರಂಗಾಚಾರ್ಯ – ಶ್ರೀರಂಗ


ಕಿಕ್ಕೇರಿ ಸುಬ್ಬರಾವ್ ನರಸಿಂಹಸ್ವಾಮಿ – ಕೆ.ಎಸ್.ಎನ್
ಕೆ.ವಿ.ಪುಟ್ಟಪ್ಪ – ಕುವೆಂಪು
ಕುಂಬಾರ ವೀರಭದ್ರಪ್ಪ – ಕುಂವೀ
ಕಯ್ಯಾರ ಕಿಞ್ಞಣ್ಣರೈ – ದುರ್ಗಾದಾಸ
ಕಸ್ತೂರಿ ರಘುನಾಥಚಾರ ರಂಗಾಚಾರ – ರಘುಸುತ
ಕುಳಕುಂದ ಶಿವರಾಯ – ನಿರಂಜನ


ಕೆ.ಪಿ.ಪೂರ್ಣಚಂದ್ರ ತೇಜಸ್ವಿ – ಪೂಚಂತೇ
ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ – ಜಿ ಎಸ್ ಎಸ್
ಗೋವಿಂದಾಚಾರ್ಯ ಭೀಮಾಚಾರ್ಯ ಜೋಷಿ -ಜಡಭರತ
ಚನ್ನಮಲ್ಲಪ್ಪ ಸಿದ್ಧಲಿಂಗಪ್ಪ ಗಲಗಲಿ – ಮಧುರಚೆನ್ನ
ಚಂದ್ರಶೇಖರ ಪಾಟೀಲ – ಚಂಪಾ
ಜಾನಕಿ ಶ್ರೀನಿವಾಸ ಮೂರ್ತಿ – ವೈದೇಹಿ
ತಳುಕಿನ ರಾಮಾಸ್ವಾಮಿ ಸುಬ್ಬರಾವ್ – ತ.ರಾ.ಸು.


ತಿರುಮಲೆ ರಾಜಮ್ಮ – ಭಾರತಿ
ತೀರ್ಥಪುರ ನಂಜುಂಡಯ್ಯ ಶ್ರೀಕಂಠಯ್ಯ -ತೀನಂಶ್ರೀ
ದ.ರಾ.ಬೇಂದ್ರೆ – ಅಂಬಿಕಾತನಯದತ್ತ
ದೇವನಹಳ್ಳಿ ವೆಂಕಟರಮಣಯ್ಯ ಗುಂಡಡಪ್ಪ – ಡಿವಿಜಿ
ದೇ.ಜವರೇಗೌಡ – ದೇಜಗೌ
ದೊಡ್ಡರಂಗೇಗೌಡ – ಮನುಜ


ದೇವುಡು ನರಸಿಂಹ ಶಾಸ್ತ್ರಿ – ಕುಮಾರ ಕಾಳಿದಾಸ
ನಂದಳಿಕೆ ಲಕ್ಷ್ಮೀನಾರಾಯಣ – ಮುದ್ದಣ
ಪಾಟೀಲ ಪುಟ್ಟಪ್ಪ – ಪಾಪು
ಪಂಜೆ ಮಂಗೇಶರಾಯ – ಕವಿಶಿಷ್ಯ
ಪುರೋಹಿತ ತಿರುನಾರಾಯಣ ನರಸಿಂಗರಾವ್ – ಪುತಿನ
ರಾಯಸಂ ಭಿಮಸೇನರಾವ್ – ಬೀಚಿ
ಬಾಳಾಚಾರ್ಯ ಗೊಪಾಲಚಾರ್ಯ ಸಕ್ಕರಿ – ಶಾಂತಕವಿ
ಬೆಳ್ಳೂರು ಮೈಲಾರಯ್ಯ ಶ್ರೀಕಂಠಯ್ಯ – ಬಿಎಂಶ್ರೀ
ಬೆಟಗೇರಿ ಕೃಷ್ಣಶರ್ಮ – ಆನಂದಕಂದ


ಅಂಬಳ ರಾಮಕೃಷ್ಣಶಾಸ್ತ್ರಿ – ಶ್ರೀಪತಿ
ಎ.ಆರ್.ಕೃಷ್ಣಶಾಸ್ತ್ರಿ – ಎ.ಆರ್.ಕೃ
ಮಾಸ್ತಿ ವೆಂಕಟೇಶ ಅಯ್ಯಂಗಾರ್ – ಶ್ರೀನಿವಾಸ
ರಾಮೇಗೌಡ – ರಾಗೌ
ವಿನಾಯಕ ಕೃಷ್ಣ ಗೋಕಾಕ್ – ವಿನಾಯಕ
ವೆಂಕಟೇಶ ತಿರುಕೊ ಕುಲಕರ್ಣಿ – ಗಳಗನಾಥ
ಸಿದ್ದಯ್ಯಪುರಾಣಿಕ – ಕಾವ್ಯಾನಂದ
ಎಂ.ಆರ್.ಶ್ರೀನಿವಾಸಮೂರ್ತಿ – ಎಂ.ಆರ್.ಶ್ರೀ
ಸಿ.ಪಿ.ಕೃಷ್ಣಕುಮಾರ್ – ಸಿ.ಪಿ.ಕೆ
ಎಚ್.ಎಸ್.ಅನುಸೂಯ – ತ್ರಿವೇಣ

ಕನ್ನಡದ ಪ್ರಸಿದ್ಧ ಗಾದೆಗಳ ಸಂಗ್ರಹ

Comments

No comments yet. Why don’t you start the discussion?

Leave a Reply

Your email address will not be published. Required fields are marked *